ಇವತ್ತಿನ (10 ಜೂನ್ 2012) 'ವಿಜಯ ಕರ್ನಾಟಕ' ಸಾಪ್ತಾಹಿಕ ಲವಲವಿಕೆಯಲ್ಲಿ ನಮ್ಮ ಪ್ರಕಾಶನದಿಂದ ಪ್ರಕಟಿಸಲ್ಪಟ್ಟಿರುವ ಎಂ.ಎಸ್.ಧರ್ಮೇಂದ್ರ ಅವರ 'ಹೆಸರೇನಿಡಲಿ!?' ಪುಸ್ತಕ ಪರಿಚಯಿಸಲ್ಪಟ್ಟಿದೆ.
ಭಾನುವಾರ, ಜೂನ್ 10, 2012
ಬುಧವಾರ, ಜನವರಿ 18, 2012
ಮಾಧ್ಯಮಗಳಲ್ಲಿ ನಮ್ಮ ಪುಸ್ತಕ
ಬುಧವಾರ, ಜನವರಿ 4, 2012
'ಹೆಸರೇನಿಡಲಿ?!' ಮತ್ತು 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಪುಸ್ತಕಗಳ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ
ಪುಸ್ತಕಗಳ ಬಿಡುಗಡೆ |
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಂದ ಪುಸ್ತಕದ ಕುರಿತು ಮೆಚ್ಚುಗೆಯ ಮಾತು |
ಸಮಾರಂಭದಲ್ಲಿ ಸೇರಿದ್ದ ಸಾಹಿತ್ಯ ಪ್ರೇಮಿಗಳು |
ವೇದಿಕೆಯಲ್ಲಿ ಶ್ರೀ ಸಿದ್ದಯ್ಯ,ಪ್ರೊ.ಎನ್.ವಿ.ನರಸಿಂಹಯ್ಯ, ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ |
ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಸಾಹಿತಿ ಡಾ.ಕೆ.ಜಿ.ಶಾಂತಯ್ಯ |
ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ |
ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ |
ಧರ್ಮೇಂದ್ರ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ್ ಅವರಿಂದ ಅಭಿನಂದನೆ |
ಎ.ಬಿ.ಪಾಟೀಲ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ್ ಅವರಿಂದ ಅಭಿನಂದನೆ |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಆಟೋಗ್ರಾಫ್ ಕೊಡುತ್ತಿರುವ ಖುಷಿಯಲ್ಲಿ ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಪುಸ್ತಕ ಗಮನಿಸುತ್ತಿರುವ ಪ್ರೊ.ಎನ್.ವಿ.ನರಸಿಂಹಯ್ಯ |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)