ಬುಧವಾರ, ಜನವರಿ 18, 2012
ಬುಧವಾರ, ಜನವರಿ 4, 2012
'ಹೆಸರೇನಿಡಲಿ?!' ಮತ್ತು 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಪುಸ್ತಕಗಳ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ
ಪುಸ್ತಕಗಳ ಬಿಡುಗಡೆ |
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಂದ ಪುಸ್ತಕದ ಕುರಿತು ಮೆಚ್ಚುಗೆಯ ಮಾತು |
ಸಮಾರಂಭದಲ್ಲಿ ಸೇರಿದ್ದ ಸಾಹಿತ್ಯ ಪ್ರೇಮಿಗಳು |
ವೇದಿಕೆಯಲ್ಲಿ ಶ್ರೀ ಸಿದ್ದಯ್ಯ,ಪ್ರೊ.ಎನ್.ವಿ.ನರಸಿಂಹಯ್ಯ, ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ |
ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಸಾಹಿತಿ ಡಾ.ಕೆ.ಜಿ.ಶಾಂತಯ್ಯ |
ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ |
ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ |
ಧರ್ಮೇಂದ್ರ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ್ ಅವರಿಂದ ಅಭಿನಂದನೆ |
ಎ.ಬಿ.ಪಾಟೀಲ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ್ ಅವರಿಂದ ಅಭಿನಂದನೆ |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಆಟೋಗ್ರಾಫ್ ಕೊಡುತ್ತಿರುವ ಖುಷಿಯಲ್ಲಿ ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು |
ಪುಸ್ತಕ ಗಮನಿಸುತ್ತಿರುವ ಪ್ರೊ.ಎನ್.ವಿ.ನರಸಿಂಹಯ್ಯ |
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)