ಬುಧವಾರ, ಜನವರಿ 18, 2012

ಮಾಧ್ಯಮಗಳಲ್ಲಿ ನಮ್ಮ ಪುಸ್ತಕ

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ನಡೆಸುವ 'ಕನ್ನಡದ ಅಂಗಳದಲ್ಲಿ ತಿಂಗಳ ಬೆಳಕು - 56'ರಲ್ಲಿ, ನಮ್ಮ ಬುಕ್ಸ್ ಬ್ಯಾಂಕಿನಿಂದ ಪ್ರಕಟಿಸಲ್ಪಟ್ಟಿರುವ ಎ.ಬಿ.ಪಾಟೀಲ ಅವರ 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಹಾಗೂ ಎಂ.ಎಸ್.ಧರ್ಮೆಂದ್ರ ಅವರ 'ಹೆಸರೇನಿಡಲಿ?!' ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ 'ಸಂಜೆವಾಣಿ' ಕನ್ನಡ ಸಂಜೆ ದೈನಿಕದಲ್ಲಿ ಪ್ರಕಟಗೊಂಡ ಫೋಟೋ.

ಇತ್ತೀಚೆಗೆ ಬಿಡುಗಡೆಗೊಂಡ ಬುಕ್ಸ್ ಬ್ಯಾಂಕಿನ 'ಹೆಸರೇನಿಡಲಿ!?' ಪುಸ್ತಕದೊಂದಿಗೆ ಬಿ.ಸುರೇಶ್ ಮತ್ತು ಸುಧೀಂದ್ರ ಹಾಲ್ದೊಡ್ಡೇರಿ

ಹೆಸರೇನಿಡಲಿ ಪುಸ್ತಕಕ್ಕೆ ಬೆನ್ನುಡಿ ಬರೆದ ಹಿರಿ ತೆರೆ ಮತ್ತು ಕಿರುತೆರೆಯ ಖ್ಯಾತ ನಿರ್ದೇಶಕರಾದ ಬಿ.ಸುರೇಶ್ ಅವರು ಪುಸ್ತಕವನ್ನು ಗಮನಿಸುತ್ತಿರುವುದು.


ಹೆಸರೇನಿಡಲಿ ಪುಸ್ತಕಕ್ಕೆ ಮುನ್ನುಡಿ ಬರೆದ ವಿಜ್ಞಾನಿ ಮತ್ತು ಖ್ಯಾತ ಅಂಕಣಕಾರರಾದ ಸುಧೀಂದ್ರ ಹಾಲ್ದೊಡ್ಡೇರಿಯವರು ಪುಸ್ತಕವನ್ನು ಗಮನಿಸುತ್ತಿರುವುದು.


ಬುಧವಾರ, ಜನವರಿ 4, 2012

'ಹೆಸರೇನಿಡಲಿ?!' ಮತ್ತು 'ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು' ಪುಸ್ತಕಗಳ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ

ಪುಸ್ತಕಗಳ ಬಿಡುಗಡೆ



ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಂದ ಪುಸ್ತಕದ ಕುರಿತು ಮೆಚ್ಚುಗೆಯ ಮಾತು




ಸಮಾರಂಭದಲ್ಲಿ ಸೇರಿದ್ದ ಸಾಹಿತ್ಯ ಪ್ರೇಮಿಗಳು

ವೇದಿಕೆಯಲ್ಲಿ ಶ್ರೀ ಸಿದ್ದಯ್ಯ,ಪ್ರೊ.ಎನ್.ವಿ.ನರಸಿಂಹಯ್ಯ, ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ




ಬಿಡುಗಡೆಗೊಂಡ ಪುಸ್ತಕಗಳ ಕುರಿತು ಮಾತನಾಡಿದ ಸಾಹಿತಿ ಡಾ.ಕೆ.ಜಿ.ಶಾಂತಯ್ಯ


ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ

ಸಮಾರಂಭದಲ್ಲಿ ನಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ

ಧರ್ಮೇಂದ್ರ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ‍್ ಅವರಿಂದ ಅಭಿನಂದನೆ

ಎ.ಬಿ.ಪಾಟೀಲ ಅವರಿಗೆ ಕನ್ನಡದ ಅಭಿಮಾನಿ ಶ್ರೀಧರ‍್ ಅವರಿಂದ ಅಭಿನಂದನೆ

ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು

ಆಟೋಗ್ರಾಫ್ ಕೊಡುತ್ತಿರುವ ಖುಷಿಯಲ್ಲಿ ಧರ್ಮೇಂದ್ರ ಮತ್ತು ಎ.ಬಿ.ಪಾಟೀಲ

ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು

ಯಶಸ್ವಿಯಾಗಿ ಮುಕ್ತಾಯಗೊಂಡ ಸಮಾರಂಭದ ನಂತರ ಕಂಡ ಸಂಭ್ರಮದ ಕ್ಷಣಗಳು

ಪುಸ್ತಕ ಗಮನಿಸುತ್ತಿರುವ ಪ್ರೊ.ಎನ್.ವಿ.ನರಸಿಂಹಯ್ಯ