ಶುಕ್ರವಾರ, ಫೆಬ್ರವರಿ 14, 2014

'ಬೆಳಗುವ ಮೊದಲೇ ನಂದಿಹೋದ ನಂದಾದೀಪಗಳು' ಪುಸ್ತಕ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ

2012ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಂದರ್ಭದಲ್ಲಿ ನಮ್ಮ ಪ್ರಕಾಶನದ ಎ.ಬಿ.ಪಾಟೀಲ ಅವರು ಬರೆದಿರುವ 'ಬೆಳಗುವ ಮೊದಲೇ ನಂದಿಹೋದ ನಂದಾದೀಪಗಳು' ಪುಸ್ತಕ ಬಿಡುಗಡೆಗೊಂಡಿದ್ದು ನಮ್ಮ ಪ್ರಕಾಶನ ಸಂಸ್ಥೆಗೆ ನಿಜಕ್ಕೂ ಅಪರೂಪದ ಕ್ಷಣಗಳಲ್ಲೊಂದು. ಇಂತಹದ್ದೊಂದು ಅವಕಾಶವನ್ನು ನಮಗೆ ಒದಗಿಸಿಕೊಟ್ಟ ಆಗ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದ ಶ್ರೀಮತಿ ತಾರಾ ಅನೂರಾಧ ಅವರಿಗೆ ನಮ್ಮ ಪ್ರಕಾಶನ ಸಂಸ್ಥೆ ಋಣಿಯಾಗಿದೆ.

ಪುಸ್ತಕ ಬಿಡುಗಡೆಗೊಂಡ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪುಸ್ತಕ ಬಿಡುಗಡೆಯ ಬ್ಯಾನರ‍್

ಬಿಡುಗಡೆಗೆ ಮೊದಲು ವೇದಿಕೆಯಲ್ಲಿ ಅತಿಥಿಗಳೊಂದಿಗೆ ನಮ್ಮ ಪ್ರಕಾಶನ ಸಂಸ್ಥೆಯ ಸಂತೋಷ್ ಕುಮಾರ‍್ ಬಿಳ್ಳೋಡಿ ಮತ್ತು ಲೇಖಕರಾದ ಎ.ಬಿ.ಪಾಟೀಲ

ಪುಸ್ತಕ ಬಿಡುಗಡೆಯ ಕ್ಷಣ

ಪುಸ್ತಕ ಬಿಡುಗಡೆಯ ಕ್ಷಣ


ನಟ ಅನಿರುದ್ಧ ಮತ್ತು ಶ್ರೀಮತಿ ತಾರಾ ಅನೂರಾಧಾ ಅವರೊಂದಿಗೆ ಬಿಡುಗಡೆಗೊಂಡ ಪುಸ್ತಕದೊಂದಿಗೆ ಎ.ಬಿ.ಪಾಟೀಲ ಮತ್ತು ಸಂತೋಷ್ ಕುಮಾರ‍್ ಬಿಳ್ಳೋಡಿ




ಪುಸ್ತಕವನ್ನು ಗಮನಿಸುತ್ತಿರುವ ನಟ ಅನಿರುದ್ಧ್

ಪುಸ್ತಕ ಬಿಡುಗಡೆಯ ನಂತರ ಪಾಟೀಲರಿಗೆ ಶ್ರೀಮತಿ ತಾರಾ ಅನೂರಾಧಾ ಅವರಿಂದ ಸನ್ಮಾನ
ಸನ್ಮಾನಿತರಾದ ಎ.ಬಿ.ಪಾಟೀಲರಿಗೆ ಅನಿರುದ್ದ ಅವರಿಂದ ಅಭಿನಂದನೆ


ಪುಸ್ತಕದ ಬಗ್ಗೆ ಮಾತನಾಡುತ್ತಿರುವ ನಟ ಶ್ರೀನಗರ ಕಿಟ್ಟಿ

ಪುಸ್ತಕದ ಬಗ್ಗೆ ಮಾತನಾಡುತ್ತಿರುವ ನಟ ಶ್ರೀನಗರ ಕಿಟ್ಟಿ


ನಟ ಶ್ರೀನಗರ ಕಿಟ್ಟಿ ಅವರೊಂದಿಗೆ ಎ.ಬಿ.ಪಾಟೀಲ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ